night

ಚಿಕ್ಕ ವಯಸ್ಸಿನ ಒಳ್ಳೆ ಮಸ್ತಾದ ಯುವತಿ ಸಿಕ್ಕಳು ಎಂದು ಕುಣಿದಾಡಿ ಮದುವೆಯಾದ ಮುದುಕ! ಮೊದಲ ರಾತ್ರಿಯಲ್ಲಿ ಅಜ್ಜನನ್ನು ನುಣ್ಣಗೆ ಬೋಳಿಸಿ ಯುವತಿ ಪರಾರಿ, ನೋಡಿ!!

ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಮದುವೆ ಮಾಡಿಕೊಳ್ಳುವಂತಹ ಹುಡುಗಿಯರು ಹುಡುಗನ ವಯಸ್ಸು ದೇಹಕಾರ ಹಾಗೂ ಬುದ್ಧಿವಂತಿಕೆ ನೋಡುವುದಿಲ್ಲ ಬದಲಿಗೆ ಆತನ ಬಳಿ ಎಷ್ಟು ಹಣವಿದೆ ಆತ ಎಷ್ಟು ಫೇಮಸ್ ಆಗಿದ್ದಾನೆ ಎಂಬುದನ್ನು ನೋಡುತ್ತಾರೆ. ಈ ಕಾರಣದಿಂದ 20 ವರ್ಷದ ಹೆಣ್ಣು ಮಕ್ಕಳು 60 ವರ್ಷದ ಅಜ್ಜನನ್ನು ಮದುವೆಯಾಗುತ್ತಿರುವಂತಹ ಪ್ರಕರಣಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಣ ಸಿಗುತ್ತದೆ. ಇದೇ ರೀತಿಯಾದಂತಹ ಘಟನೆ ಒಂದು ಇತ್ತೀಚಿನ ಕೆಲವು ದಿನಗಳ ಹಿಂದಷ್ಟು ನಡೆದಿದ್ದು 60 ವರ್ಷದ ಮುದುಕ ತನಗಿಂತ ಬಹಳ ಚಿಕ್ಕ ವಯಸ್ಸಿನ ಹುಡುಗಿ […]

Continue Reading
Chanikya-nithi

ಗಂಡ ಹೆಂಡತಿಯರ ಸಂಬಂಧ ಚೆನ್ನಾಗಿರಲು ಏನ್ ಮಾಡಬೇಕು ಗೊತ್ತಾ? ಚಾಣಿಕ್ಯ ಹೇಳಿದ್ದು ಹೀಗೆ

Chanikya nithi: ಚಾಣಕ್ಯರ ಪ್ರಕಾರ ಪತಿ-ಪತ್ನಿಯರ ಸಂಬಂಧ ಸುಖ, ಶಾಂತಿ, ನೆಮ್ಮದಿಯಿಂದ ಇರಬೇಕೆಂದರೆ ಇವುಗಳನ್ನು ಪಾಲಿಸಿ ಎಂದು ಹೇಳಿದ್ದಾರೆ. (Chanikya nithi) ವೈವಾಹಿಕ ಜೀವನ ಮತ್ತು ಗಂಡ ಹೆಂಡತಿಯ ನಡುವಿನ ಸಂಬಂಧವು ಯಾವಾಗಲೂ ಪರಸ್ಪರ ಹೊಂದಾಣಿಕೆಯ ಮೇಲೆ ಅವಲಂಬಿಸಿರುತ್ತದೆ.ಪತಿ- ಪತ್ನಿಯರ ನಡುವೆ ಸಮನ್ವಯತೆಯ ಕೊರತೆ ಇದ್ದಾಗ, ಪರಸ್ಪರ ಕಲಹ ಉಂಟಾಗಿ ಸಂಬಂಧದಲ್ಲಿ ಬಿರುಕು ಕಾಣಿಸಿಕೊಳ್ಳಲು ಆರಂಭಿಸುತ್ತದೆ ಎಂದು ಶ್ರೇಷ್ಠ ವಿದ್ವಾಂಸರಾದಂತಹ ಆಚಾರ್ಯ ಚಾಣಕ್ಯರು ಹೇಳುತ್ತಾರೆ. ದಾಂಪತ್ಯ ಜೀವನ ಸುಖಮಯವಾಗಿರಲು ಪತಿ ಪತ್ನಿಯರು ಯಾವತ್ತು ಒಬ್ಬರಿಗೊಬ್ಬರು ಅಹಂಕಾರ ತೋರಬಾರದು […]

Continue Reading
MEGHANA-RAJ-WORKOUT

ಹೊಸ ಸಿನಿಮಾಗಾಗಿ ಮೇಘಾನಾ ರಾಜ್ ವರ್ಕೌಟ್ ಹೇಗಿದೆ ಗೊತ್ತಾ,ಧ್ರುವ ಸರ್ಜಾ ಸೈಲೆಂಟ್

ಮೇಘನಾ ಹಾಗೂ ಚಿರು ಯಾವಾಗಲೂ ಒಟ್ಟಾಗಿ ವರ್ಕೌಟ್​ ಮಾಡುತ್ತಿದ್ದರು. ನಿತ್ಯ ಮುಂಜಾನೆ ಇಬ್ಬರೂ ಜಿಮ್​ನಲ್ಲಿ ಬೆವರು ಹರಿಸುತ್ತಿದ್ದರು. ಈ ವರ್ಕೌಟ್​ ವಿಡಿಯೋ ಈಗ ವೈರಲ್​ ಆಗುತ್ತಿದೆ. ಜೂನ್​ ಏಳರಂದು ಚಿರಂಜೀವಿ ಸರ್ಜಾ ಹೃದಯಾಘಾತದಿಂದ ಮೃತಪಟ್ಟಿದ್ದರು. ಹಾಯಾಗಿ ಓಡಾಡಿಕೊಂಡಿದ್ದ ಅವರನ್ನು ಕಳೆದುಕೊಂಡ ಕುಟುಂಬಕ್ಕೆ ದಿಕ್ಕು ತೋಚದಂತಾಗಿತ್ತು. ಚಿರು ಕೊನೆಯುಸಿರೆಳೆವಾಗ ಮೇಘನಾ ಐದು ತಿಂಗಳ ಗರ್ಭಿಣಿ ಎನ್ನುವ ವಿಚಾರ ತಿಳಿದಮೇಲಂತೂ ಅಭಿಮಾನಿಗಳು ಮತ್ತಷ್ಟು ಮರುಕ ಹೊರ ಹಾಕಿದ್ದರು. ಮೇಘನಾ-ಚಿರು ಸದಾ ಒಟ್ಟಿಗೇ ಇರುತ್ತಿದ್ದರು. ಸರ್ಜಾ ಕುಟುಂಬ ಫಿಟ್​ನೆಸ್​ ವಿಚಾರದಲ್ಲಿ ಎತ್ತಿದ […]

Continue Reading
rohini-sindori

ಡಿಕೆ ರವಿ ಸಾವಿಗೆ ಪ್ರೀತಿಯೇ ಕಾರಣಾನಾ..? ಏನಿದು ಹಳೆ ಸುದ್ದಿ,ಹೊಸ ವಿಚಾರ..? ;ವಿಡಿಯೋ ವೈರಲ್

ರೋಹಿಣಿ ಸಿಂಧೂರಿ ಜೊತೆಗೆ ದಿ. ಡಿಕೆ ರವಿ ಅವರ ಹೆಸರು ಮೊದಲಿನಿಂದಲೂ ತಳುಕಿ ಹಾಕಿಕೊಂಡಿದೆ. ರೋಹಿಣಿ ಸಿಂಧೂರಿ ಹಾಗೂ ಡಿಕೆ ರವಿ ಇಬ್ಬರೂ ಪ್ರೀತಿಸುತ್ತಿದ್ದರು. ಡಿಕೆ ರವಿ ಸಾವಿಗೆ ರೋಹಿಣಿನೇ ಕಾರಣ ಎಂದು ಅವರ ಪತ್ನಿ ಕುಸುಮ ಹಾಗೂ ಹಲವರು ಆರೋಪಗಳನ್ನು ಮಾಡುತ್ತಲೇ ಬಂದಿದ್ದಾರೆ. ಈ ವಿಚಾರ ಈಗ ಮತ್ತೆ ಮುನ್ನೆಲೆಗೆ ಬಂದಿದೆ. 2014 ರ ಸೆಪ್ಟೆಂಬರ್ 15ರಿಂದ 2015 ರ ಮಾರ್ಚ್ 15 ರ ತನಕ ಡಿಕೆ ರವಿ ಹಾಗೂ ರೋಹಿಣಿ ಸಿಂಧೂರಿ ಸಂಪರ್ಕದಲ್ಲಿದ್ದರು. ರೋಹಿಣಿ […]

Continue Reading
BPL-CARDS

ಬಿಪಿಎಲ್ ರೇಷನ್ ಕಾರ್ಡ್ ಇದ್ದವರಿಗೆ 10,000 ರೂಪಾಯಿ ನೇರ ಖಾತೆಗೆ.

ಬಿಪಿಎಲ್ ಪಡಿತರ ಚೀಟಿದಾರರ ಖಾತೆಗೆ ನೇರವಾಗಿ 10,000 ರೂಪಾಯಿ ವರ್ಗಾವಣೆ? ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು ರಾಜ್ಯದ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಅಲ್ಪಸಂಖ್ಯಾತ ಮಹಿಳೆಯರಿಗೆ ಸ್ವಾವಲಂಬಿ ಜೀವನ ನಡೆಸಲು ಸಹಾಯ ಮಾಡುವ ಸಲುವಾಗಿ ಸ್ವಯಂ ಉದ್ಯೋಗಕ್ಕಾಗಿ 10,000 ರೂ ಸಾಲವನ್ನು ನೀಡುತ್ತಿದೆ. ಹತ್ತು ಸಾವಿರ ರೂಪಾಯಿಗಳಲ್ಲಿ ಎರಡು ಸಾವಿರ ರೂಪಾಯಿ ಸಬ್ಸಿಡಿ ರೂಪದಲ್ಲಿದ್ದು, ಉಳಿದ 8 ಸಾವಿರ ರೂಪಾಯಿಗಳನ್ನು ಪಾಲಿಕೆಗೆ ಮರುಪಾವತಿ ಮಾಡಬೇಕು. ಏನು – ಹಣಕಾಸು ಯಾವ ಉದ್ದೇಶಗಳನ್ನು ಪೂರೈಸುತ್ತದೆ? ತಳ್ಳುಗಾಡಿ ವ್ಯಾಪಾರ ಬೀದಿ […]

Continue Reading